ಇಂದು ಚಿತ್ರದುರ್ಗದಲ್ಲಿ ಉರುಸೇ ರಝ್ವೀ ಅಧ್ಕಾರೆ ಆಲಾ ಹಝ್ರತ್ ಕಾನ್ಫರೆನ್ಸ್ ಮತ್ತು ಉರುಸೇ ಮುಜದ್ದಿದೀನ್ ಮುಜದ್ದಿದೇ ಅಲ್ಫಸಾನಿ ಶೈಖ್ ಸರ್ಹಿಂದೀ ಕಾನ್ಫರೆನ್ಸ್

ಇಂದು ಚಿತ್ರದುರ್ಗದಲ್ಲಿ ಉರುಸೇ ರಝ್ವೀ ಅಧ್ಕಾರೆ ಆಲಾ ಹಝ್ರತ್ ಕಾನ್ಫರೆನ್ಸ್ ಮತ್ತು ಉರುಸೇ ಮುಜದ್ದಿದೀನ್ ಮುಜದ್ದಿದೇ ಅಲ್ಫಸಾನಿ ಶೈಖ್ ಸರ್ಹಿಂದೀ ಕಾನ್ಫರೆನ್ಸ್ 

ಸೆ:25 ಚಿತ್ರದುರ್ಗ: ಎಸ್ಸೆಸ್ಸೆಫ್ ಚಿತ್ರದುರ್ಗ ಜಿಲ್ಲಾ ಸಮಿತಿ ಹಮ್ಮಿಕೊಂಡ ಉರುಸೇ ರಝ್ವೀ ಅಧ್ಕಾರೆ ಆಲಾ ಹಝ್ರತ್ ಕಾನ್ಫರೆನ್ಸ್ ಮತ್ತು ಉರುಸೇ ಮುಜದ್ದಿದೀನ್ ಮುಜದ್ದಿದೇ ಅಲ್ಫಸಾನಿ ಹಝ್ರತ್ ಶೈಖ್ ಅಹಮದ್ ಫಾರೂಖ್ ಸರ್ ಹಿಂದಿ ಕಾನ್ಫರೆನ್ಸ್ ಇಂದು ಭಾನುವಾರ ಮಗ್ರಿಬ್ ನಂತರ ಚಿತ್ರದುರ್ಗದ ಹೊರಪೇಟೆಯ ಇಮಾಮ್ ಅಹಮದ್ ರಝಾ ಸರ್ಕಲ್ ನಲ್ಲಿ ನಡೆಯಲಿದೆ. 
ಮುಫ್ತಿ ಉಮರುಲ್ ಫಾರೂಖ್ ಅಝ್ಹರಿ ಬೆಂಗಳೂರು ಮುಖ್ಯ ಭಾಷಣ ಮಾಡಲಿದ್ದಾರೆ. ಮುಫ್ತಿ ಫೈಝಾನ್ ರಝಾ , ಹಾಫಿಝ್ ಆದಮ್ ರಝಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯರು ಎಮ್ಮೆಸ್ಸೆಂ ಜುನೈದ್ ಸಖಾಫಿ ಚಿತ್ರದುರ್ಗ, ಜಿಲ್ಲಾಧ್ಯಕ್ಷರು ಮುಹಮದ್ ಫೆಝುಲ್ಲಾ ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  
أحدث أقدم