ರಮದಾನ್ ಮುಬಾರಕ್, ನಾಳೆಯಿಂದ ಪವಿತ್ರ ರಮದಾನ್ ಆರಂಭ

ರಮದಾನ್ ಮುಬಾರಕ್, ನಾಳೆಯಿಂದ ಪವಿತ್ರ ರಮದಾನ್ ಆರಂಭ

ಮಂಗಳೂರು: (ಮಾ.22):  ಇಂದು ಕೇರಳದ ಕಾಪಾಡ್ ಕಡಲ ಕಿನಾರೆಯಲ್ಲಿ ಚಂದ್ರದರ್ಶನವಾಗಿದ್ದು ನಾಳೆಯಿಂದ (ಮಾರ್ಚ್ 23 ಗುರುವಾರ) ರಮದಾನ್ ವ್ರತ ಆರಂಭವಾಗಲಿದೆ ಎಂದು ಗೌರವಾನ್ವಿತ ಖಾಝಿಗಳು ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ, ಸಯ್ಯದ್ ಕುರಾ ತಙಳ್, ಝೈನುಲ್ ಉಲಮಾ ಮಾಣಿ ಉಸ್ತಾದ್. 


ಇದರೊಂದಿಗೆ ಕಾತರದಿಂದ ಕಾಯುತ್ತಿದ್ದ ಪುಣ್ಯ ಭರಿತ ತಿಂಗಳು ರಮದಾನ್ ಆಗಮನವಾಗಿದೆ. 

ರಮದಾನ್ ಮುಬಾರಕ್
أحدث أقدم