ಬೊಮ್ಮಾಯಿ ಸರಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ

ಬೊಮ್ಮಾಯಿ ಸರಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ 


ಬೆಂಗಳೂರು : ರಾಜ್ಯದ ನೂತನ 29 ಸಚಿವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾತೆ ಹಂಚಿಕೆ ಮಾಡಿದ್ದಾರೆ. ಯಾರಿಗೆ ಯಾವ ಖಾತೆ ಎನ್ನುವ ಬಗ್ಗೆ ಈ ಕೆಳಗಿದೆ ಪಟ್ಟಿ


ಯಾರಿಗೆ ಯಾವ ಖಾತೆ.? ಇಲ್ಲಿದೆ ಪಟ್ಟಿ

  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ - ಡಿಪಿಎಆರ್, ಹಣಕಾಸು, ಗುಪ್ತಚರ, ಕ್ಯಾಬಿನೆಟ್ ಅಫೈರ್, ಬೆಂಗಳೂರು ಅಭಿವೃದ್ಧಿ
  • ಗೋವಿಂದ ಕಾರಜೋಳ - ಸಣ್ಣ ಮತ್ತು ಮಧ್ಯಮ ನೀರಾವರಿ ಖಾತೆ
  • ಕೆ ಎಸ್ ಈಶ್ವರಪ್ಪ - ಗ್ರಾಮೀಣಾಭಿವೃದ್ಧಿ
  • ಆರ್ ಅಶೋಕ್ - ಕಂದಾಯ
  • ಬಿ ಶ್ರೀರಾಮುಲು - ಸಾರಿಗೆ ಮತ್ತು ಎಸ್ ಟಿ ವೆಲ್ಫೇರ್
  • ವಿ ಸೋಮಣ್ಣ - ವಸಸಿ, ಇನ್ಫಾಸ್ಟ್ರಕ್ಟರ್ ಡೆವೆಲ್ಪ್ ಮೆಂಟ್
  • ಉಮೇಶ್ ಕತ್ತಿ - ಅರಣ್ಯ, ಆಹಾರ, ನಾಗರೀಕ ಸರಬರಾಜು
  • ಎಸ್ ಅಂಗಾರ - ಮೀನುಗಾರಿ, ಬಂಧರು ಮತ್ತು ಒಳನಾಡು ಸಾರಿಗೆ
  • ಮಾಧು ಸ್ವಾಮಿ - ಕಾನೂನು ಮತ್ತು ಸಂಸದೀಯ ವ್ಯವಹಾರ
  • ಅರಗ ಜ್ಞಾನೇಂದ್ರ - ಗೃಹ ಖಾತೆ
  • ಡಾ.ಸಿಎನ್.ಅಶ್ವತ್ಥನಾರಾಯಣ - ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸ್ಕಿಲ್ ಡೆಲೆವಪ್ ಮೆಂಟ್
  • ಸಿಸಿ ಪಾಟೀಲ್ - ಸಾರ್ವಜನಿಕ ಸಂಪರ್ಕ
  • ಆನಂದ್ ಸಿಂಗ್ - ಪರಿಸರ, ಪ್ರವಾಸೋದ್ಯಮ
  • ಕೋಟಾ ಶ್ರೀನಿವಾಸ ಪೂಜಾರಿ - ಸಮಾಜ ಕಲ್ಯಾಣ, ಹಿಂದುಳಿದ ವರ್ಗ
  • ಪ್ರಭು ಚೌವ್ಹಾಣ್ - ಪಶು ಸಂಗೋಪನೆ
  • ಮುರುಗೇಶ್ ನಿರಾಣಿ - ಬೃಹತ್ ಮತ್ತು ಸಣ್ಣ ಕೈಗಾರಿಕೆ
  • ಶಿವರಾಮ್ ಹೆಬ್ಬಾರ್ - ಕಾರ್ಮಿಕ
  • ಎಸ್ ಟಿ ಸೋಮಶೇಖರ್ - ಸಹಕಾರ
  • ಬಿಸಿ ಪಾಟೀಲ್ - ಕೃಷಿ
  • ಭೈರತಿ ಬಸವರಾಜ್ - ನಗರಾಭಿವೃದ್ಧಿ
  • ಡಾ.ಕೆ.ಸುಧಾಕರ್ - ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
  • ಕೆ.ಗೋಪಾಲಯ್ಯ - ಅಬಕಾರಿ
  • ಶಶಿಕಲಾ ಜೊಲ್ಲೆ - ಮುಜುರಾಯಿ, ಹಜ್ ಖಾತೆ
  • ಎಂಟಿಬಿ ನಾಗರಾಜ್ - ಪೌರಾಡಳಿತ ಇಲಾಖೆ, ಸಣ್ಣ ಕೈಗಾರಿಕೆ
  • ನಾರಾಯಣಗೌಡ - ಸಾಂಸ್ಕೃತಿಕ, ಕ್ರೀಡಾ ಇಲಾಖೆ
  • ಬಿಸಿ ನಾಗೇಶ್ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  • ವಿ ಸುನೀಲ್ ಕುಮಾರ್ - ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
  • ಆಚಾರ್ ಹಾಲಪ್ಪ - ಗಣಿ ಮತ್ತು ಭೂ ವಿಜ್ಞಾನ
  • ಶಂಕರ್ ಪಾಟೀಲ್ ಮುನೇನಕೊಪ್ಪ - ಹ್ಯಾಂಡ್ ಲೂಮ್ ಮತ್ತು ಟೆಕ್ಸ್ಟ್ ಟೈಲ್
  • ವಿ ಮುನಿರತ್ನ - ಆರ್ಟಿ ಕಲ್ಚರ್ ಮತ್ತು ಪ್ಲಾನಿಂಗ್
Previous Post Next Post