ಬೊಮ್ಮಾಯಿ ಸರಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ
ಬೆಂಗಳೂರು : ರಾಜ್ಯದ ನೂತನ 29 ಸಚಿವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾತೆ ಹಂಚಿಕೆ ಮಾಡಿದ್ದಾರೆ. ಯಾರಿಗೆ ಯಾವ ಖಾತೆ ಎನ್ನುವ ಬಗ್ಗೆ ಈ ಕೆಳಗಿದೆ ಪಟ್ಟಿ
ಯಾರಿಗೆ ಯಾವ ಖಾತೆ.? ಇಲ್ಲಿದೆ ಪಟ್ಟಿ
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ - ಡಿಪಿಎಆರ್, ಹಣಕಾಸು, ಗುಪ್ತಚರ, ಕ್ಯಾಬಿನೆಟ್ ಅಫೈರ್, ಬೆಂಗಳೂರು ಅಭಿವೃದ್ಧಿ
- ಗೋವಿಂದ ಕಾರಜೋಳ - ಸಣ್ಣ ಮತ್ತು ಮಧ್ಯಮ ನೀರಾವರಿ ಖಾತೆ
- ಕೆ ಎಸ್ ಈಶ್ವರಪ್ಪ - ಗ್ರಾಮೀಣಾಭಿವೃದ್ಧಿ
- ಆರ್ ಅಶೋಕ್ - ಕಂದಾಯ
- ಬಿ ಶ್ರೀರಾಮುಲು - ಸಾರಿಗೆ ಮತ್ತು ಎಸ್ ಟಿ ವೆಲ್ಫೇರ್
- ವಿ ಸೋಮಣ್ಣ - ವಸಸಿ, ಇನ್ಫಾಸ್ಟ್ರಕ್ಟರ್ ಡೆವೆಲ್ಪ್ ಮೆಂಟ್
- ಉಮೇಶ್ ಕತ್ತಿ - ಅರಣ್ಯ, ಆಹಾರ, ನಾಗರೀಕ ಸರಬರಾಜು
- ಎಸ್ ಅಂಗಾರ - ಮೀನುಗಾರಿ, ಬಂಧರು ಮತ್ತು ಒಳನಾಡು ಸಾರಿಗೆ
- ಮಾಧು ಸ್ವಾಮಿ - ಕಾನೂನು ಮತ್ತು ಸಂಸದೀಯ ವ್ಯವಹಾರ
- ಅರಗ ಜ್ಞಾನೇಂದ್ರ - ಗೃಹ ಖಾತೆ
- ಡಾ.ಸಿಎನ್.ಅಶ್ವತ್ಥನಾರಾಯಣ - ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸ್ಕಿಲ್ ಡೆಲೆವಪ್ ಮೆಂಟ್
- ಸಿಸಿ ಪಾಟೀಲ್ - ಸಾರ್ವಜನಿಕ ಸಂಪರ್ಕ
- ಆನಂದ್ ಸಿಂಗ್ - ಪರಿಸರ, ಪ್ರವಾಸೋದ್ಯಮ
- ಕೋಟಾ ಶ್ರೀನಿವಾಸ ಪೂಜಾರಿ - ಸಮಾಜ ಕಲ್ಯಾಣ, ಹಿಂದುಳಿದ ವರ್ಗ
- ಪ್ರಭು ಚೌವ್ಹಾಣ್ - ಪಶು ಸಂಗೋಪನೆ
- ಮುರುಗೇಶ್ ನಿರಾಣಿ - ಬೃಹತ್ ಮತ್ತು ಸಣ್ಣ ಕೈಗಾರಿಕೆ
- ಶಿವರಾಮ್ ಹೆಬ್ಬಾರ್ - ಕಾರ್ಮಿಕ
- ಎಸ್ ಟಿ ಸೋಮಶೇಖರ್ - ಸಹಕಾರ
- ಬಿಸಿ ಪಾಟೀಲ್ - ಕೃಷಿ
- ಭೈರತಿ ಬಸವರಾಜ್ - ನಗರಾಭಿವೃದ್ಧಿ
- ಡಾ.ಕೆ.ಸುಧಾಕರ್ - ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
- ಕೆ.ಗೋಪಾಲಯ್ಯ - ಅಬಕಾರಿ
- ಶಶಿಕಲಾ ಜೊಲ್ಲೆ - ಮುಜುರಾಯಿ, ಹಜ್ ಖಾತೆ
- ಎಂಟಿಬಿ ನಾಗರಾಜ್ - ಪೌರಾಡಳಿತ ಇಲಾಖೆ, ಸಣ್ಣ ಕೈಗಾರಿಕೆ
- ನಾರಾಯಣಗೌಡ - ಸಾಂಸ್ಕೃತಿಕ, ಕ್ರೀಡಾ ಇಲಾಖೆ
- ಬಿಸಿ ನಾಗೇಶ್ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
- ವಿ ಸುನೀಲ್ ಕುಮಾರ್ - ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
- ಆಚಾರ್ ಹಾಲಪ್ಪ - ಗಣಿ ಮತ್ತು ಭೂ ವಿಜ್ಞಾನ
- ಶಂಕರ್ ಪಾಟೀಲ್ ಮುನೇನಕೊಪ್ಪ - ಹ್ಯಾಂಡ್ ಲೂಮ್ ಮತ್ತು ಟೆಕ್ಸ್ಟ್ ಟೈಲ್
- ವಿ ಮುನಿರತ್ನ - ಆರ್ಟಿ ಕಲ್ಚರ್ ಮತ್ತು ಪ್ಲಾನಿಂಗ್